ಶ್ರೀ ಶಿವಕುಮರಸ್ವಾಮಿಗಳಿಗೆ ಕರ್ನಾಟಕ ರತ್ನ
ಶ್ರೀ ಶಿವಕುಮರಸ್ವಾಮಿಗಳಿಗೆ ಕರ್ನಾಟಕ ರತ್ನ ಕೊಟ್ಟಿದ್ದು ಎಲ್ಲರಿಗೂ ತಿಳಿದಿದೆ ಅಂದ್ಕೋತೀನಿ. ವಿಶೇಷ ಏನು ಅಂದರೆ ಅವರ ಭಾಷಣದಲ್ಲಿ ಹೇಳಿದ್ರು: “ಸರ್ಕಾರ ನನಗೆ ಮುಂಚೇನೆ ತಿಳಿಸಿದ್ರೆ, ನಾನು ಈ ಪುರಸ್ಕಾರ ಬೇಡ ಅಂತ ಹೇಳ್ತಿದ್ದೆ.”
ಮಹಾಪುರುಷರಿಗೆ ಪುರಸ್ಕಾರಗಳು, ಸನ್ಮಾನಗಳು ಅಂದರೆ ‘ಅಲರ್ಜಿ’ ಅಂತ ಮತ್ತೊಮ್ಮೆ ಮನವರಿಕೆ ಆಯಿತು.
ಶತಾಯುಷಿಗಳಿಗೆ ಸಾಷ್ಟಾಂಗ ನಮಸ್ಕಾರಗಳು.
About this entry
You’re currently reading “ಶ್ರೀ ಶಿವಕುಮರಸ್ವಾಮಿಗಳಿಗೆ ಕರ್ನಾಟಕ ರತ್ನ,” an entry on ತಲೆಹರಟೆ
- Published:
- April 4, 2007 / 4:19 am
- Category:
- Uncategorized
- Tags:



No comments yet
Jump to comment form | comments rss [?] | trackback uri [?]