ವಿಶ್ವನಾಥನ್ ಆನಂದ್ ಚದುರಂಗಕ್ಕೆ ಭೂಷಣ

ಹೋದ ತಿಂಗಳಿಂದ ಕ್ರಿಕೆಟ್ ಬಗ್ಗೆ ಓದಿ, ಕೇಳಿ ಸಾಕಾಗ್-ಹೋಗಿತ್ತು.

ಬೆಳಗಾಗೆದ್ದು ಪಾಪರ್ ನೊಡ್ತಿನಿ… ಎಂಥ ಒಳ್ಳೆ ಸುದ್ದಿ:

ವಿಶ್ವನಾಥನ್ ಆನಂದ್ ಚೆಸ್ನಲ್ಲಿ ಒಂದನೇ ಸ್ಥಾನ!

ಆನಂದ್ ನಿಜವಾಗಿಯು ಪ್ರಚಂಡ. ತಾಯಿನಾಡಿಗೆ ಕೀರ್ಥಿ ತಂದ ಚದುರಂಗ ಸಾರ್ವಭೌಮ. ಈ ಸುದ್ಧಿಗೆ ಸಂಬಂಧಿಸಿದ ಒಳ್ಳೆ ವ್ಯಂಗ್ಯಚಿತ್ರ: (ಇಲ್ಲಿಂದ ಓತಿದ್ದು)

rwbvanand.jpg


About this entry